Wednesday, March 28, 2012

ಅಂಶ / ಅವತಾರ - ೧ (ಮಹಾಭಾರತದ ಪಾತ್ರಗಳು)

ಶ್ರೀಕೃಷ್ಣ - ವಿಷ್ಣು
ರುಕ್ಮಿಣೀ - ಲಕ್ಷ್ಮೀ

ಭೀಷ್ಮಾಚಾರ್ಯ - "ದ್ಯು" ನಾಮಕ ವಸು
ದ್ರೋಣಾಚಾರ್ಯ - ಬೃಹಸ್ಪತಿ
ಕೃಪಾಚಾರ್ಯ - ವಿಷ್ಕಂಬ (ಏಕಾದಶ ರುದ್ರರಲ್ಲಿ ಒಬ್ಬ)
ಅಶ್ವತ್ಥಾಮಾಚಾರ್ಯ - ರುದ್ರ ದೇವರು

ಪಾಂಡವರು :
ಧರ್ಮರಾಯ - ಯಮ
ಭೀಮಸೇನ - ಮುಖ್ಯ ಪ್ರಾಣ
ಅರ್ಜುನ - ಇಂದ್ರ
ನಕುಲ - ನಾಸತ್ಯ
ಸಹದೇವ - ದಸ್ರ
ದ್ರೌಪದೀ - ಭಾರತಿ ದೇವಿ

ಉಪಪಾಂಡವರು:
ಪ್ರತಿವಿಂಧ್ಯ (ಯುಧಿಷ್ಥಿರ ಪುತ್ರ) - ಪುರೂರವ ವಸು
ಶೃತಸೋಮ (ಭೀಮ ಪುತ್ರ) - ಆರ್ದ್ರವ ವಸು
ಶೃತಕೀರ್ತಿ (ಅರ್ಜುನ ಪುತ್ರ) - ಧೂ ವಸು
ಶತಾನೀಕ (ನಕುಲ ಪುತ್ರ) - ಲೋಚನ ವಸು
ಶೃತಕರ್ಮಾ (ಸಹದೇವ ಪುತ್ರ) - ಕ್ರತು ವಸು

ಅಭಿಮನ್ಯು - ಬುಧ
ಚಾರುದೇಷ್ಣ - ಗಣಪತಿ

ಧೃತರಾಷ್ಟ್ರ - ಧೃತರಾಷ್ಟ್ರ ನಾಮಕ ಗಂಧರ್ವ
ಪಾಂಡು ರಾಜ - ಪರಾವಹ ಮರುತ್
ಕುಂತೀ - ಪರಾವಹ ಮರುತ್ ಪತ್ನೀ

No comments:

Post a Comment